Kannada News

12:16 PM IST
  • twitter
  • CM Siddaramaiah ಕರ್ನಾಟಕದಲ್ಲಿ ಹೊಸ ಪ್ರವಾಸೋದ್ಯಮ ನೀತಿ ರಚಿಸುವುದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಮಾಸ್ಟರ್‌ ಪ್ಲಾನ್‌ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
01:00 PM IST
  • twitter
  • Gautam Gambhir : ಗೌತಮ್ ಗಂಭೀರ್ ಹೊರಗುಳಿಯುವ ಕಾರಣ 2025ರ ಐಪಿಎಲ್​ಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಸ್ಥಾನಕ್ಕೆ​ ರಾಹುಲ್​ ದ್ರಾವಿಡ್ ಅವರನ್ನು ಫ್ರಾಂಚೈಸಿ ಸಂಪರ್ಕಿಸಿದೆ.
12:35 PM IST
  • twitter
  • Kalki 2898 AD worldwide collection 900 crore: ಪ್ರಭಾಸ್‌, ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾವು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ತನ್ನ 11ನೇ ದಿನ 900 ಕೋಟಿ ರೂಪಾಯಿ ಗಳಿಕೆ ಮಾಡಿ ಹೊಸ ಮೈಲಿಗಲ್ಲು ತಲುಪಿದೆ.
01:01 PM IST
  • twitter
  • ಮಕ್ಕಳನ್ನು ಶಾಲೆಗೆ ಕಳುಹಿಸಿ, ಟ್ಯೂಷನ್‌ಗೆ ಬಿಟ್ಟರಷ್ಟೇ ಸಾಲುವುದಿಲ್ಲ. ಪೋಷಕರ ಜವಾಬ್ದಾರಿ ಅದಕ್ಕೂ ಮೀರಿದ್ದು. ಮಗು ಶಾಲೆಯಲ್ಲಿ ಹೇಗಿರುತ್ತದೆ, ಮಗುವಿಗೆ ಏನಿಷ್ಟ, ದಿನದ ಹೋಮ್‌ವರ್ಕ್‌ ಏನು, ಸ್ನೇಹಿತರು ಯಾರು, ಶಿಕ್ಷಕರು ಮಗುವಿನೊಂದಿಗೆ ಹೇಗಿದ್ದಾರೆ ಎಂಬಿತ್ಯಾದಿ ವಿಷಯಗಳನ್ನು ಪೋಷಕರು ಮಗುವಿನಿಂದ ಕೇಳಿ ತಿಳಿದುಕೊಳ್ಳುವುದು ಬಹಳ ಮುಖ್ಯ. 
01:06 PM IST
  • twitter
  • ಶೀಘ್ರದಲ್ಲೇ ಸೂರ್ಯನು ಚಂದ್ರನ ರಾಶಿಯಾದ ಕರ್ಕಾಟಕವನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಚಲನೆಯಿಂದ ಕೆಲವು ರಾಶಿಚಕ್ರ ಚಿಹ್ನೆಗಳ ಅದೃಷ್ಟ ಬದಲಾಗಲಿದೆ. ಆ ರಾಶಿಚಕ್ರ ಚಿಹ್ನೆಗಳ ಬಗ್ಗೆ ತಿಳಿಯೋಣ.
01:03 PM IST
  • twitter
India Women ಟಾಸ್ ಗೆದ್ದಿತು. ಆದರೆ ಪಿಚ್ ಮತ್ತು ಹವಾಮಾನದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಬೌಲ್ ಮಾಡಲು ನಿರ್ಧರಿಸಿತು. ಮ್ಯಾಚ್‌ನ ಸಮಗ್ರ ಅಪ್‌ಡೇಟ್‌ ಇಲ್ಲಿ ಲಭ್ಯ.
11:49 AM IST
  • twitter
  • Elephants of Karnataka  ಕರ್ನಾಟಕ ಆನೆಗಳಿಗೆ ಬಲು ಜನಪ್ರಿಯ. ಇಲ್ಲಿ ಕಾಡಾನೆಗಳ ಸಂಖ್ಯೆಯೂ ಹೆಚ್ಚಿವೆ. ಅದೇ ರೀತಿ ಶಿಬಿರದಲ್ಲಿರುವ ಸಾಕಾನೆಗಳೂ( Elephant camp) ಕೂಡ. ಇವುಗಳಿಗೂ ಎಲ್ಲಿಲ್ಲದ ಬೇಡಿಕೆ. ಕರ್ನಾಟಕದ ಆನೆಗಳಿಗೆ ಏಕೆ ಅಷ್ಟು ಬೇಡಿಕೆ ಇಲ್ಲಿದೆ ಮಾಹಿತಿ.
11:40 AM IST
  • twitter
  • ರೇಷ್ಮೆನಾಡು ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಡಿಕೆ ಶಿವಕುಮಾರ್‌ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಇದಕ್ಕೆ ಮುಖ್ಯಮಂತ್ರಿ ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆಶಿ ತಿಳಿಸಿದ್ದಾರೆ.
12:01 PM IST
  • twitter
  • ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕನ್ನಡ ನಟ ದರ್ಶನ್‌ ಜೈಲಿನಲ್ಲಿ ತೂಕ ಕಳೆದುಕೊಳ್ಳುತ್ತಿದ್ದು, ಮನೆ ಊಟ, ಹಾಸಿಗೆ, ಪುಸ್ತಕ ಮತ್ತಿತರ ವಸ್ತುಗಳನ್ನು ಬಯಸಿ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.
12:00 PM IST
  • twitter

10th July Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

10:54 AM IST
  • twitter
  • Andhra pradesh News ಆಂಧ್ರ ಪ್ರದೇಶದ ಆಟೋಚಾಲ��ನೊಬ್ಬ ಹೆಚ್ಚಿದ್ದ ಸಾಲ ತೀರಿಸಿಕೊಳ್ಳಲು ಕಿಡ್ನಿ ದಾನ ಮಾಡಲು ಮೋಸ ಹೋಗಿರುವ ಘಟನೆಯಿದು.
11:45 AM IST
  • twitter
  • ಬಿರಿಯಾನಿ ಅಂದ್ರೆ ಮಾಂಸಾಹಾರಿಗಳಿಗೆ ಮಾತ್ರವಲ್ಲ, ಸಸ್ಯಹಾರಿಗಳಿಗೂ ಫೇವರಿಟ್‌. ಚಿಕನ್‌ ಮಾತ್ರವಲ್ಲ ಆಲೂಗೆಡ್ಡೆಯಿಂದಲೂ ದಮ್‌ ಬಿರಿಯಾನಿ ತಯಾರಿಸಬಹುದು. ಈ ರೀತಿ ಹೈದ್ರಾಬಾದ್‌ ಶೈಲಿಯ ದಮ್‌ ಬಿರಿಯಾನಿ ಮಾಡಿದ್ರೆ ಅದು ಸಸ್ಯಹಾರಿಗಳ ಪಾಲಿಗೆ ಫೇವರಿಟ್‌ ಆಗೋದ್ರಲ್ಲಿ ಅನುಮಾನವೇ ಇಲ್ಲ.
10:55 AM IST
  • twitter
  • ಅಡುಗೆಮನೆಯಲ್ಲಿ ಕೆಲಸ ಮಾಡುವಾಗ, ಹೊರಗಡೆ ಹೋದಾಗ ಎಣ್ಣೆ ಅಥವಾ ಗ್ರೀಸ್‌ ತಾಕಿ ಬಟ್ಟೆಗಳ ಮೇಲೆ ಜಿಡ್ಡಿನ ಕಲೆ ಆಗೋದು ಸಾಮಾನ್ಯ. ಇದಕ್ಕೆ ನೀವು ಸಾಧಾರಣ ಡಿಟರ್ಜೆಂಟ್‌ನಿಂದ ಎಷ್ಟೇ ಸ್ಕ್ರಬ್ ಮಾಡಿದರೂ ಅವು ಹೋಗುವುದಿಲ್ಲ. ಅವುಗಳನ್ನು ಸ್ವಚ್ಛಗೊಳಿಸಲು ಕೆಲವೊಂದು ಸರಳ ಮನೆಮದ್ದುಗಳಿವೆ. ಇದರಿಂದ ನೀವು ಸುಲಭವಾಗಿ ಬಟ್ಟೆಯ ಮೇಲಿನ ಕಲೆ ತೆಗೆಯಬಹುದು.
12:14 PM IST
  • twitter
  • Numerology: ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಸುಳ್ಳು, ಮೋಸ ಮತ್ತು ಅಪ್ರಾಮಾಣಿಕತೆಯನ್ನು ಸಹಿಸುವುದಿಲ್ಲ. ಇವರಲ್ಲಿ ಯಾರೇ ಸುಳ್ಳು ಹೇಳಿದರೂ ಸುಲಭವಾಗಿ ಸಿಕ್ಕಿಬೀಳುತ್ತಾರೆ. ಹೀಗಾಗಿ ಅವರು ಅಂಥಾ ಜನರಿಂದ ದೂರವಿರುತ್ತಾರೆ.
09:33 AM IST
  • twitter
  • ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲೂಕುಗಳ ಭಾಗಗಳಲ್ಲಿ ಬೆಳೆಯುವ ನಾಲ್ಕು ವಿಧದ ಹಲಸಿನ ಹಣ್ಣುಗಳು ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ (ಪಿಪಿಎಫ್‌ಆರ್‌ಎ) ದಲ್ಲಿ ನೋಂದಾಯಿಸಲ್ಪಟ್ಟಿದೆ. ಇದರಿಂದ ಬೆಳೆಗಾರರಿಗೆ ಆರ್ಥಿಕ ಪ್ರಯೋಜನಗಳು ಸಿಗುವ ಜೊತೆಗೆ ಈ ತಳಿಗಳನ್ನು ಸಂರಕ್ಷಿಸುವ ಉದ್ದೇಶವೂ ಇದೆ.
09:19 AM IST
  • twitter
  • Bangalore News ಬೆಂಗಳೂರಿನ ದೇವನಹಳ್ಳಿ ಸಮೀಪವಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚುತ್ತಿದ್ದು ಮತ್ತೊಂದು ವಿಮಾನ ನಿಲ್ದಾಣದ ಅವಶ್ಯಕತೆ ಇದೆ ಎನ್ನುವುದು ನಿರ್ವಿವಾದ. ಈ ಕಾರಣದಿಂದಲೇ ಹೊಸ ವಿಮಾನ ನಿಲ್ದಾಣದ ಯೋಜನೆ ಶುರುವಾಗಿದೆ.
10:10 AM IST
  • twitter
  • ಆತಂಕದ ಭಾವನೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಅನೇಕರಿಗೆ ಈ ಸಮಸ್ಯೆಯು ಭವಿಷ್ಯದಲ್ಲಿ ನಿದ್ರಾಹೀನತೆ ತೊಂದರೆಯನ್ನು ತಂದೊಡ್ಡಬಹುದು. ಅರಿಯದ ಆತಂಕದಿಂದ ನಿದ್ರೆ ಬಾರದೇ ಒದ್ದಾಡುವವರ ಪಟ್ಟಿಯಲ್ಲಿ ನೀವೂ ಇದ್ರೆ ಈ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಇಲ್ಲಿದೆ ಮಾರ್ಗ.
09:55 AM IST
  • twitter
  • Virat Kohli: ಬೆಂಗಳೂರಿನಲ್ಲಿರುವ ಸೂಪರ್​ಸ್ಟಾರ್ ಕ್ರಿಕೆಟರ್​ ವಿರಾಟ್ ಕೊಹ್ಲಿ ಒಡೆತನದ ಒನ್​8 ಕಮ್ಯೂನ್ ಪಬ್​ ವಿರುದ್ಧ ಕಬ್ಬನ್ ಪಾರ್ಕ್​ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
09:30 AM IST
  • twitter
  • ಬಾಲಿವುಡ್‌, ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ಹಾಗೂ ರಾಮ್ ಗೋಪಾಲ್ ವರ್ಮ ಅವರ "ಡೇಂಜರಸ್" ಚಿತ್ರದ ಮೂಲಕ ಜನಪ್ರಿಯರಾಗಿರುವ ನಟಿ ಅಪ್ಸರ ರಾಣಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರ "ಮುದುಡಿದ ಎಲೆಗಳು"ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

Loading...